ಅನರ್ಹ ಶಾಸಕ ಬಿ.ಸಿ ಪಾಟೀಲ್​ ಅವರಿಂದ ಶಾಕಿಂಗ್ ಟ್ವೀಟ್: ಇ.ಡಿ ದಾಳಿ ಹಿಂದೆ ಸಿದ್ದು ಕೈವಾಡ.?

0
73

ಬೆಂಗಳೂರುರಾಜ್ಯದ ನಾಯಕರ ಮೇಲೆ ಇ.ಡಿ ದಾಳಿ ಕೇವಲ ಸಿದ್ದರಾಮಯ್ಯನವರ ವಿರುದ್ಧ ಧ್ವನಿ ಎತ್ತಿದ ವರೆಲ್ಲರೂ ಇ.ಡಿಗೆ ಒಳಗಾಗುತ್ತಿರುವುದನ್ನು ನೋಡಿದರೆ ಇದು ಯಾರ ಕೈವಾಡ ಭವಿಷ್ಯ ಸಿದ್ದರಾಮಯ್ಯನವರೇ ಇರಬಹುದೇ ? ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಡಿ.ಕೆ ಶಿವಕುಮಾರ್​ ನಂತರ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರು ಇ.ಡಿ ದಾಳಿಗೆ ಒಳಗಾಗಿರೋದಕ್ಕೆ ಈ ರೀತಿಯಾಗಿ ಸ್ಪೋಟಕ ಟ್ವೀಟ್​ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here