ವಾಟರ ಬೆಲ್ ಪರಿಕಲ್ಪನೆ ಮೂಲಕ ಮಾತೋಶ್ರೀ ದಾಕ್ಷಾಯಿಣಿ ಜನ್ಮದಿನೋತ್ಸ ಆಚರಣೆ

0
32

ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಎಂಜನಿಯರಿಂಗ ವಿದ್ಯಾರ್ಥಿನಿಯರು ನೀರು ಕುಡಿಯುವ ಮೂಲಕ ಮಾತೋಶ್ರೀ ದಾಕ್ಷಾಯಿಣಿ ಅವ್ವನವರ ಜನ್ಮದಿನೋತ್ಸವಾದ ಶುಕ್ರವಾರದಂದು ವಾಟರ ಬೆಲ್ ಪರಿಕಲ್ಪನೆಗೆ ಚಾಲನೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here