ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಪ್ರಯಾಣಿಕರ ಗೋಳು ಕೇಳುವರ್ಯಾರು ಎಂಬಂತಾಗಿದೆ
ಅದು ಹೇಳಿ ಕೇಳಿ ಅದು ಶಹಾಪುರ ಬಸ್ ನಿಲ್ದಾಣದಿಂದ ದೇವದುರ್ಗ ಬಸ್ಸು ಹತ್ತಿದರೆ ಸಾಕು ಹರಿದ ಸೀಟು,ಮುರಿದ ಬಾಗಿಲು, ವಾಹನದ ಕರ್ಕಶ ಶಬ್ದ ಎಲ್ಲೆಂದರಲ್ಲಿ ಸೀಟಿನ ಮೇಲೆ ಧೂಳು ಹೀಗೆ ಸಮಸ್ಯೆ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳು ಇಲ್ಲಿ ಕಾಣಸಿಗುತ್ತವೆ.
ಈ ನೋಟ ಕಂಡು ಬಂದಿದ್ದು ನಿನ್ನೆ ಶಹಾಪುರದಿಂದ ದೇವದುರ್ಗಕ್ಕೆ ಹೋಗುವ ಬಸ್ಸಿನೊಳಗೆ.ಧೂಳು ತಿನ್ನುತ್ತಿದ್ದ ಸೀಟುಗಳು ಪ್ರಯಾಣಿಕರೇ ತಮ್ಮ ಕರಚಿಪ್ಪಿನಿಂದ ಕ್ಲೀನ್ ಮಾಡಿ ಕುಳಿತುಕೊಳ್ಳುವ ಸನ್ನಿವೇಶಗಳು ಕಂಡು ಬರುತ್ತೆವೆ ಪ್ರಯಾಣಿಕರು ಮೇಲಾಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಯಾಕೋ ಏನೋ ಗೊತ್ತಿಲ್ಲ ಮೇಲಾಧಿಕಾರಿಗಳ ಬೇಜವಾಬ್ದಾರಿಯೂ ಅಥವಾ ರಾಜಕಾರಣಿಗಳ ನಿರಾಸಕ್ತಿಯೋ ಹೈದರಾಬಾದ್ ಕರ್ನಾಟಕದಲ್ಲಿ ಅದು ಯಾದಗಿರಿ ವಿಭಾಗದಿಂದ ಅತಿ ಹೆಚ್ಚು ಸಾರಿಗೆ ಇಲಾಖೆಗೆ ಲಾಭ ತಂದುಕೊಡುವ ಜಿಲ್ಲೆಯಾಗಿದೆ ಯಾರು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳೆಲ್ಲ ಬಹಳ ಹಳೆಯದಾಗಿರುತ್ತದೆ ಎಂದು ಹೇಳಲಾಗು ಆದರು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಬಹಳ ನೋವೆನಿಸುತ್ತದೆ ಇಂಥ ಬಸ್ಸಿನೊಳಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಒಮ್ಮ ಪ್ರಯಾಣಿಸಿದರೆ ಈ ಪರಿಸ್ಥಿತಿ ಅವರಿಗೆ ಅರ್ಥವಾಗುತ್ತದೆ ಕೇವಲ ಎಸಿ ರೂಮಲ್ಲಿ ಕುಳಿತುಕೊಂಡರೆ ಅವರಿಗೆ ಅರ್ಥವಾಗಲ್ಲ ಎಂದು ಪ್ರಯಾಣಿಕರೊಬ್ಬರು ಖಾರವಾಗಿ ನುಡಿದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…