ಕಾರ್ಲ್‌ಮಾರ್ಕ್ಸ ರವರ 137ನೇ ಸ್ಮರಣ ದಿನಾಚಾರಣೆ

ಶಹಾಬಾದ: ಕಾರ್ಲ್‌ಮಾರ್ಕ್ಸ ರವರು ಕಾರ್ಮಿಕವರ್ಗದ ಶ್ರೇಷ್ಠ ಚಿಂತಕರು ಎಂದು ಎಸ್.ಯು.ಸಿ.ಐ.ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೆಡ್ ರಾಮಣ್ಣ ಎಸ್.ಇಬ್ರಾಹಿಂಪುರ ಹೇಳಿದರು.

ಸಮಿತಿಯು ಹಮ್ಮಿಕೊಂಡಿದ್ದ ೧೩೭ನೇ ಸ್ಮರಣ ದಿನ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಮಾತನಾಡಿದರು ಮುಂದುವರೆದು ಅವರು ಕಾರ್ಲ್‌ಮಾಕ್ಸ್ ರವರ ವಿಚಾರದಾರೆಯಿಂದ ಪ್ರಪಂಚದ ೫೦% ಬಾಗ ಕ್ರಾಂತಿ ನೆರವೆರಿಸಿದ್ದು,ಅದರಲ್ಲಿ ರಷ್ಯ,ಚಿನಾ,ವಿಯಾಟ್ನಾಮ್,ಕ್ಯೂಬಾ ಸೆರಿ ಹಲಾವಾರು ದೇಶಗಳಲ್ಲಿ ಕ್ರಾಂತಿ ಜರಗಿತ್ತು. ಇಂದಿನ ಬಂಡವಾಳಶಾಹಿ ದೇಶಗಳಲ್ಲಿ ಕ್ರಾಂತಿ ಮಾಡಲು ಇವರ ವಿಚಾರ ಬಹಳ ಪ್ರಸ್ತುತವಾಗಿದ್ದರಿಂದ ರೈತಕೃಷಿಕಾರ್ಮಿಕರು,ವಿದ್ಯಾರ್ಥಿ-ಯುಜನರು ಇವರ ವಿಚಾರ ತಿಳಿದುಕೋಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯೆಕ್ಷತೆ ವಹಿಸಿದ್ದ ಎಸ್.ಯು.ಸಿ.ಐ. ಕಮುನಿಷ್ಟ ಪಕ್ಷದ ಶಹಾಬಾದ ಕಾರ್ಯದರ್ಶಿಗಳಾದ ಕಾಮ್ರೆಡ್ ಗಣಪತ್ ರಾವ್.ಕೆ.ಮಾನೆ ರವರು ಮಾತನಾಡುತ್ತ ಇಂದಿನ ಭಾರತದ ದೇಶದಲ್ಲಿ ಬಂಡವಾಳಶಾಹಿ ವಿರೋದಿ ಸಮಾಜವಾದಿ ಕ್ರಾಂತಿ ಕನಸು ಕಂಡಿದ್ದ ಭಗತ್ ಸಿಂಗ್, ನೇತಾಜಿಯವರ ಕನಸು ನನಸು ಮಾಡಲು ಕಾರ್ಲ್‌ಮಾರ್ಕ್ಸ ರವರ ವಿಚಾರ ಬಹಳ ಅವಶ್ಯಕವೆಂದರು.

ಎಸ್.ಯು.ಸಿ.ಐ. ಕಮುನಿಷ್ಟ ಪಕ್ಷದ ಶಹಾಬಾದ ಸದಸ್ಯರಾದ ಕಾಮ್ರೆಡ್ ಜಗನ್ನಾಥ ಎಸ್,ಹೆಚ್ ರವರ ಕಾರ್ಯಕ್ರಮವನ್ನು ನಿರುಪಣೆ ಮಾಡಿದರು ಕಾರ್ಯಕ್ರಮದಲ್ಲಿ   ಎಸ್.ಯು.ಸಿ.ಐ. ಕಮುನಿಷ್ಟ ಪಕ್ಷದ ಶಹಾಬಾದ ಸದಸ್ಯರಾದ ಕಾಮ್ರೆಡ್  ಸಿದ್ದು ಚೌದರಿ, ನಿಲಕಂಠ ಎಮ್.ಹುಲಿ, ಶಿವುಕುಮಾರ.ಇ.ಕೆ, ತುಳಜರಾಮ ಎನ್.P, ರಮೇಶ ದೆವಕರ್,ರಾಧಿಕ ಚೌದರಿ,ಕಿರಣ್.ಜಿ.ಮಾನೆ ಇದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

2 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

3 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

5 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

16 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

18 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420