ಬಸವ ಜಯಂತಿ ನಿಮಿತ್ತು ಒಂದು ತಿಂಗಳ ವೇತನದಲ್ಲಿ ಪರಿಹಾರ ಕಿಟ್ ಹಂಚಿಕೆ

0
65

ಚಿಂಚೋಳಿ: ಇಲ್ಲಿನ ರಟಕಲ್ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳಾದ ರೇವಣಸಿದ್ದಪ್ಪ ಮಠಪತಿ ಅವರು ಇಂದು 887ನೇ ಬಸವ ಜಯಂತಿ ನಿಮಿತ್ತ ಬಡ ಮತ್ತು ನರ್ಗತಿಕ ಕುಟುಂಬಗಳಿಗೆ ತನ್ನ ಒಂದು ತಿಂಗಳ ವೇತನದಿಂದ ಅಗತ್ಯ ದಿನ ಬಳಕ್ಕೆ ವಸ್ತುಗಳ ಕಿಟ್ ನ್ನು ವಿತರಿಸುವ ಮೂಲಕ ಬಸವ ಜಯಂತಿ ಆಚರಿಸಿದರು.

ಈ ವೇಳೆಯಲ್ಲಿ ಪರಿವರ್ತನಾ ಫೌಂಡೇಶನ್ ಅಧ್ಯಕ್ಷರಾದ ರೇವಣಸಿದ್ದಪ್ಪ ಬಾಡಾ, ರಟಕಲ್ ಗ್ರಾಮ ಪಂಚಾಯಿತ್ ಉಪಧ್ಯಕ್ಷರಾದ ಗೌರಿಶಂಕರ್ ಕಿಣ್ಣಿ, ವಿರೇಶ್ ಬುಕುಟಗಿ ಹಾಗೂ ನಾಗರಾಜ್ ಹಡಪದ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here