ಖರ್ಗೆ, ಎಚ್.ಡಿ ದೇವೆಗೌಡ ರಾಜ್ಯಸಭೆಗೆ ಆಯ್ಕೆ: ಕಾರ್ಯಕರ್ತರಿಂದ ವಿಜಯೋತ್ಸವ

0
123

ಶಹಾಬಾದ: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದಕ್ಕೆ ಶುಕ್ರವಾರ ನಗರದ ಜೆಡಿಎಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಪ್ರತ್ಯೇಖವಾಗಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Contact Your\'s Advertisement; 9902492681

ನಗರದ ಜೆಡಿಎಸ್ ಕಛೇರಿ ಮುಂಭಾಗದಲ್ಲಿ ಜೆಡಿಎಸ್ ಅಧ್ಯಕ್ಷ ರಾಜಮಹ್ಮದ್ ರಾಜಾ ನೇತೃತ್ವದಲ್ಲಿ ಮುಖಂಡರಾದ ಲೋಹಿತ್ ಕಟ್ಟಿ, ನವನಾಥ ಕುಸಾಳೆ,ವಿಜಯಲಕ್ಷ್ಮಿ, ಯುಸೂಫ್ ಸಾಹೇಬ, ಬಸವರಾಜ ಮಯೂರ,ಸುನೀಲ ಚವ್ಹಾಣ, ಜಬ್ಬಾರ್,ಸುಭಾಷ ಸಾಕ್ರೆ, ಹೀರಾ ಪವಾರ, ಮುಜೀಬ, ರೆಹಮಾನ, ವಿಶ್ವನಾಥ, ಸೂರ್ಯವಂಶಿ, ಚಾಂದಪಾಶಾ ಇತರರು ಇದ್ದರು.

ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ನಗರದ ಮಜ್ಜಿದ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಯಾಕೂಬ ಮರ್ಚಂಟ್,ಗಿರೀಶ ಕಂಬಾನೂರ, ಕುಮಾರ ಚವ್ಹಾಣ, ಅನ್ವರ್ ಪಾಶಾ,ಹಾಷಮಖಾನ, ಸಾಹೇಬಗೌಡ ಬೋಗುಂಡಿ,ಇನಾಯತಖಾನ ಜಮಾದಾರ,ಡಾ.ಅಹ್ಮದ್ ಪಟೇಲ್,ನಾಗೇಂದ್ರ ನಾಟೇಕಾರ,ರಾಜೇಶ ಯನಗುಂಟಿಕರ್,ಸಾಹೇಬ,ಜಾವೀದ್, ಫಜಲ್ ಪಟೇಲ್,ಮಹ್ಮದ್ ರಫಿಕ್ ಕಾರೋಬಾರಿ, ಕಿರಣ ಚವ್ಹಾಣ, ನಾಗಣ್ಣ ರಾಂಪೂರೆ,ನಾಗರಾಜ ಕರಣಿಕ್, ಮಸ್ತಾನ್, ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here