ಸಾರ್ವಜನಿಕರೊಂದಿಗೆ ಜನ ಸಂವಾದ ರ್ಯಾಲಿ ವೀಕ್ಷಿಸಿದ ಶಾಸಕ ರಾಜುಗೌಡ

0
139

ಸುರಪುರ: ಹುಣಸಗಿ ತಾಲೂಕಿನ ಕೊಡೇಕಲ್ಲದ ಬಸವೇಶ್ವರ ಓಣಿಯಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ನರೇಂದ್ರ ಮೋದಿಯವರ 2 ನೇ ಅವಧಿಯ 1ನೇ ವರ್ಷದ ಸಾಧನೆಯ ಬಿತ್ತಿಪತ್ರ ವಿತರಿಸಿದರು ಹಾಗೂ
ಸಾರ್ವಜನಿಕರೊಂದಿಗೆ ಸಾಮಾಜಿಕ ಅಂತರದೊಂದಿಗೆ ಜನಸಂವಾದ ರ್ಯಾಲಿಯನ್ನು ವಿಕ್ಷಿಸಿದ
ಶಾಸಕರು ಸಾರ್ವಜನಿಕರೊಂದಿಗೆ ಸ್ವದೇಶಿ ವಸ್ತುಗಳ ಖರಿದಿಸುತ್ತೆವೆಂದು ಪ್ರಮಾಣ ಸ್ವಿಕರಿಸಿದರು.

ತಾಲೂಕ ಬಿ.ಜೆ.ಪಿ ಅದ್ಯಕ್ಷರಾದ ಮೇಲಪ್ಪ ಗುಳಗಿ ಜನತೆಗೆ ಪ್ರಮಾಣವಚನ ಭೋದಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here