ಶೇಖತಾಜ್ ಮಾನವಹಕ್ಕಿಗೆ ಆಯ್ಕೆ

0
28

ವಾಡಿ: ಸಂಘಟನಾ ಚತುರ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಶೇಖ ತಾಜುದ್ದಿನ್ ಅವರನ್ನು ರಾಷ್ಟೀಯ ಮಾನವ ಹಕ್ಕುಗಳ ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷ ಹಾಗೂ ಸುರ್ಪಿಂಕೋರ್ಟ ನಿವೃತ ನ್ಯಾಯಧೀಶರಾದ ಆರ್. ಎಸ್. ಬೇಡಿ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿರುತ್ತಾರೆ. ರಾಜ್ಯದಲ್ಲಿ ಮಾನವ ಹಕ್ಕಿನ ಉಲಂಘನೆಯಾಗದಂತೆ, ಒಂದು ವೇಳೆ ಉಲಂಘನೆಯಾದಲ್ಲಿ ತಕ್ಷಣವೇ ಕಾರ್ಯ ಪ್ರವೃತರಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕೆಂದು ಅವರು ಆದೇಶಪತ್ರದಲ್ಲಿ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here