ರಾಷ್ಟ್ರಧ್ವಜದ ಅಂಗೀಕಾರ ದಿನಾಚರಣೆ: ಸರಕಾರದಿಂದ ಆಚರಣೆಗೆ ನಮೋಶಿ ಶಿಫಾರಸ್ಸು

0
54

ಕಲಬುರಗಿ: ಪ್ರತಿ ವಷ೯ದಂತೆ ಈ ವಷ೯ವು ಭಾರತ ಸೇವಾದಳ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾಯಾ೯ಲಯದಲ್ಲಿ ರಾಷ್ಟ್ರಧ್ವಜದ ಅಂಗೀಕಾರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾಜಿ ವಿಧಾನ ಪರಿಷತ್ ಸದಸ್ಯ, ಭಾರತ ಸೇವಾದಳದ ಜಿಲ್ಲಾಧ್ಯಕ್ಷರಾದ ಶಶೀಲ್ ಜಿ ನಮೋಶಿ ಮಾತನಾಡಿ, ಭಾರತ ಸೇವಾದಳ ರಾಜ್ಯ ಸಂಪನ್ಮೂಲ ಸದಸ್ಯರ ಕಾರ್ಯಾ ಚಟುವಟಿಕೆಗಳ ಕುರಿತು ಅಭಿನಂದನೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ದಿನಾ ರ್ಥಪೂರ್ಣವಾದ ದಿನ ಈ ” ಪವಿತ್ರ “ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆಯನ್ನು” ಸರಕಾರದಿಂದ ಆಚರಣೆ ಆಗಬೇಕು ಮಂಜುನಾಥ ನಾಲವಾರಕರ್ ರವರ ಸಲಹೆಯಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮುಂದಿನ ವರ್ಷ ರಾಷ್ಟ್ರಧ್ವಜ ಅಂಗೀಕಾರ ದಿನಾಚರಣೆ ಸರಕಾರದಿಂದ ಆಚರಣೆಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ರಾಷ್ಟ್ರಧ್ವಜದ ಇತಿಹಾಸ ಕುರಿತು ಸೇವಾದಳದ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ ಜಮದಾರ ರವರ ಮಾತನಾಡಿದರು. ಲಕ್ಷ್ಮೀಕಾಂತ ರಾಖಾ ರವರು ಕಾರ್ಯಕ್ರಮ ನೆರವೆರಿಸಿದರು.

ರಾಜಶೇಖರ ಗೋನಾಯಕ, ಲಕ್ಷ್ಮೀಕಾಂತ್ ರಾಖಾ, ಮಂಜುನಾಥ ನಾಲವಾರಕರ್ ಸದಸ್ಯರು ಸಿದ್ಧಾರೊಡ್ ಸಮತಾ ಜೀವನ, ಕೆ.ಬಸವರಾಜ, ಚಂದ್ರಶೇಖರ ಮುಖ್ಯೋಪಾಧ್ಯಾಯರುಗಳು ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here