ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಆಳಂದ: 21 ದಿನಗಳ ಗಣಪತಿ ವಿಸರ್ಜನೆ ಮೂಲಕ emedialine - September 11, 2020 0 307 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಆಳಂದ: ಪಟ್ಟಣದ ಶ್ರೀ ರಾಮ ಮಾರುಕಟ್ಟೆ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ವತಿಯಿಂದ ಸ್ಥಾಪಿಸಲಾದ 21 ದಿನಗಳ ಗಣಪತಿ ವಿಸರ್ಜನೆಗೆ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಚಾಲನೆ ನೀಡಿದರು. ಮಹೇಶ ಗೌಳಿ, ಮಹಾಂತೇಶ ಪೂಜಾರಿ ಸೇರಿದಂತೆ ಇತರರು ಇದ್ದರು.