ಬಡ್ತಿ ಹೊಂದಿದ ಭೀಮಾಶಂಕರ ದೊಡ್ಮನಿಗೆ ಸನ್ಮಾನ

0
103

ಕಲಬುರಗಿ: ಕಾಳಗಿ ಪೊಲೀಸ್ ಠಾಣೆಯ ಪ್ರಭಾರಿ ಸಹಾಯಕ ಆರಕ್ಷಕ ನೀರಿಕ್ಷಕರಾಗಿ ಬಡ್ತಿ ಹೊಂದಿರುವ ಭೀಮಾಶಂಕರ ದೊಡ್ಮನಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಉತ್ತರ ವಲಯದ ವತಿಯಿಂದ ಇಂದು ಸನ್ಮಾನಿಸಲಾಯಿತು.

ಅಧ್ಯಕ್ಷರಾದ ಲಿಂಗರಾಜ ಸಿರಗಾಪೂರ,ಗೌರವ ಕಾರ್ಯದರ್ಶಿ ಜಿ.ಜಿ.ವಣಿಕ್ಯಾಳ, ಉಪಾಧ್ಯಕ್ಷ ಸಾಜೀದ ಅಲಿ ರಂಜೋಳ್ಳ್ವಿ, ಬಾಬಾ ಫಕ್ರುದ್ದೀನ್ ಹಾಗೂ ಮೋಹ್ಮದ ವಸೀಂ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here