ಛಲ, ಗುರಿಗಳ ಹಿಂದೆ ವಿದ್ಯಾಯೇ ಪತಿಫಲವೇ “ಮಹಾನಾಯಕ”: ‌‌‌ಶಿವರಾಜ ಅಂಡಗಿ

ಕಲಬುರಗಿ: ಒಳ್ಳೆಯ  ವಿದ್ಯಾ ಮತ್ತು ಬುದ್ಧಿ ಹಿಂದೆ ಯಾವುದೇ ಛಲ ಹಾಗೂ ಗುರಿ ಯಾಗಿರಲಿ ಅವರನ್ನು ಮಹಾ ನಾಯಕ ಮಾಡದೇ ಬಿಟ್ಟಿರುವುದು ಭಾರತದ ಇತಿಹಾಸದಲೇ ಇಲ್ಲಾ ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ಬಸವೇಶ್ವರ ಕಾಲೋನಿಯ ಬುದ್ಧ ಬಸವ,ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಹಮ್ಮಿಕೊಂಡ ಮಾಹಾನಾಯಕ ಧಾರವಾಹಿ ಬ್ಯಾನರ್ ಉದ್ಘಾಟನಾ  ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಬ್ಬ ವಿದ್ಯಾರ್ಥಿ ತನ್ನ ಬಾಲ್ಯದಿಂದಲೂ ಪಡೆದ ಕಷ್ಟಗಳು, ಅನುಭವಿಸಿದ ನಷ್ಟಗಳು, ಶ್ರಮದಿಂದ ಎದುರಿಸಿದ ಸಮಸ್ಯೆಗಳು,ಅನಾನುಕೂಲತೆಗಳ ಮದ್ಯೆದಲ್ಲಿ ಗಳಿಸಿದ ವಿದ್ಯೆ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೆರಣೆ ಯಾಗುವಂತಹಾ ವಿಷಯಗಳನೊಳಗೊಂಡ  “ಮಾಹಾ ನಾಯಕ ” ಸಂವಿಧಾನದ ಶಿಲ್ಪ ಡಾ.ಬಿ ಆರ್ ಅಂಬೇಡ್ಕರ್ ಜೀವನ ಆಧಾರಿತ ಧಾರಾವಾಹಿ ಎಂದರು.

ಎಲ್ಲರೂ ನೊಡಲೇಬೇಕಾದ ಧಾರಾವಾಹಿ ಒಂದು ಫೊಟೂ ನೂರು ಪದಗಳಿಗೆ ಸಮ ಅನ್ನುವಂತೆ ಈ ಧಾರಾವಾಹಿ ಸಾವಿರ ಪುಸ್ತಕ ಓದಿ ಪಡೆಯುವ ಜ್ಞಾನಕಿಂತ ಕಡಿಮೆಎನ್ನಿಲ್ಲಾ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಆಯೋಜಕರಾದ ಬಸವ ತತ್ಚ ಆಚರಣಾ ಸಂಸ್ಥೆಯ  ಜಗದೀಶ್ ಪಾಟೀಲ, ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅದ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ,  ವಿಶ್ವಜ್ಯೋತಿ  ಪ್ರತಿಷ್ಠಾನ ಗೌರವ ಅದ್ಯಕ್ಷರಾದ ಪ್ರಭವ ಪಟಣ್ಣಕರ್, ಚೌಡೇಶ್ವರಿ ಸೇವಾ ಪ್ರತಿಷ್ಠಾನ ಕಾರ್ಯದರ್ಶಿ ವಿನೋದಕುಮಾರ ಜನೆವೆರೆ,  ಕವಿರಾಜ ಕೂಳಕೂರ, ವೀರೇಶ ವಾಲಿಶಟ್ಟಿ, ರಾಚಯ್ಯ ಮಠಪತಿ, ಕ್ಲಾಸ್ ಒನ್ ಕಾಂಟ್ರಾಕ್ಟ್ರ ಸಂತೋಷ ನಂದಗಾಂವಿ ಸಂಗಮನಾಥ, ಹಾಗೂ ಇತರರು ಉಪಸ್ಥಿತರಿದ್ದರು

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

2 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

13 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

15 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

16 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

16 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420