ಮೃತ ನಿತಿನ್ ರಾಠೋಡ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡ 5 ಸಾವಿರ ಪರಿಹಾರ ಆಹಾರ ಕಿಟ್ ವಿತರಣೆ

0
25

ಕಲಬುರಗಿ: ತಾಲೂಕಿನ ನಂದೂರ ಕೆ ತಾಂಡದಲ್ಲಿರುವ ಕೆ ಸಿ ಗುಂಡ್ಡಕೆ  ಈಜಲು ಹೋದ ೧೮ ವರ್ಷದ ನಿತಿನ್ ರಾಠೋಡ ಯುವಕ ನಿಧನರಾಗಿದಕ್ಕೆ ಅವರ ಕುಟುಂಬಕ್ಕೆ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ರವಿ ಚವ್ಹಾಣ ಅವರು  5 ಸಾವಿರ ರೂಪಾಯಿ ಮತ್ತು ಮೂರು ತಿಂಗಳ ಆಗಷ್ಟು ಆಹಾರ ಧಾನ್ಯ ಕುಟುಂಬಕ್ಕೆ ವಿತರಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಪೊಲೀಸ್ ಪಾಟೀಲ್, ಕಾಂಗ್ರೆಸ ಮುಖಂಡರಾದ ಲಿಂಗಣ್ಣ ದೊಡ್ಡ ಮನಿ, ಶಿವಣ್ಣ ಪೂಜಾರಿ, ಶಾಂತಪ್ಪ ಪೂಜಾರಿ, ಲಕ್ಷ್ಮಣ್ ಪವರ್,ಪಾಂಡು ಪವರ್,  ನಾಗೇಂದ್ರ ಎಮ್ ಉದನೂರ, ಹೀರಣ್ಣ ಹದನೂರ, ಸಂತೋಷ ಪವಾರ್,  ಕಿರಣ ಹದನೂರ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here