ಪತ್ರಕರ್ತ ಸಾಹಿತಿ ಸಂಗಮನಾಥಗೆ ಪಿತೃ ವಿಯೋಗ

0
62

ಕಲಬುರಗಿ: ಪತ್ರಕರ್ತ ಸಾಹಿತಿ ಸಂಗಮನಾಥ ರೇವತಗಾಂವ ಅವರ ತಂದೆ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಹಾಗೂ ಬಿದ್ದಾಪುರ ಕಾಲೊನಿ ನಿವಾಸಿ ಸಿದ್ರಾಮಪ್ಪ ರೇವತಗಾಂವ (72) ಅವರು ಇಂದಿಲ್ಲಿ ನಿಧನ ಹೊಂದಿದ್ದಾರೆ.

ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹೀರಾಪುರ ಕ್ರಾಸ್ ಬಳಿಯ ರುದ್ರಭೂಮಿಯಲ್ಲಿ 06-10-20 ರಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here