ಕಲಬುರಗಿ; ವಿಶ್ವ ದೃಷ್ಠಿದಿನದ ಅಂಗವಾಗಿ ನಗರದ ಕಪನೂರ ಸಮುದಾಯ ಭವನದಲ್ಲಿ ಮಹಾನಗರ ಪಾಲಿಕೆ ನಗರಾಭಿವೃದ್ದಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಜಕುಮಾರ್ ಎಚ್.ಕಪನೂರ ಹಾಗೂ ದಷ್ಠಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಪ್ರಕಾಶ ಎಚ್.ಕಪನೂರ, ರಮೇಶ ಬಿರಾದಾರ, ಪ್ರಕಾಶ ಬಿ ಕೆ, ಅನೀಲ ಭಂಡಾರಿ, ಪಾಂಡುರಂಗ ಸಿಂಧೆ, ಪುಂಡಲಿ ಕೊರವಾರ, ರೇವಣಸಿದ್ದ ಕೊಲಾರ, ರವಿಡೋಣಿ, ರಜನಿಕಾಂತ ಎನ್,ಶ್ರಾವಣ ಕೆ,ಸದಾಶಿವ ಬೆಟ್ಟಜೇವರ್ಗಿ, ಸುಭಾಷ ಕಾಂಬಳೆ ಹಾಗೂ ಆಸ್ಪತ್ರೆ ವೈದ್ಯರು ಸಿಬ್ಬಂದಿಗಳು ಭಾಗವಹಿಸಿದರು.