ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ :  ವಿಶ್ವನಾಥರೆಡ್ಡಿ ದರ್ಶನಾಪುರ

0
175

ಶಹಾಪುರ: ಪ್ರತಿಯೊಬ್ಬರೂ ಗಿಡ ಮರಗಳು ನೆಟ್ಟು ಮಗುವಿನಂತೆ ಸಂರಕ್ಷಿಸಿ  ಪೋಷಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕರ್ನಾಟಕ ನೌಕರರ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರಾದ ವಿಶ್ವನಾಥ ರೆಡ್ಡಿ ದರ್ಶನಾಪುರ ಅವರು ಹೇಳಿದರು.

ಬಿ ಗುಡಿ ರಸ್ತೆಯ ಎನ್ಜಿಒ ಕಾಲೊನಿಯಲ್ಲಿ ಹಮ್ಮಿಕೊಂಡಿರುವ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತವಾಗಿ ಸಸಿಗಳು ನೆಟ್ಟು ಮಾತನಾಡಿದರು.

Contact Your\'s Advertisement; 9902492681

ಖ್ಯಾತ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಮಾತನಾಡಿ ಇಂದು ಅತಿಯಾದ ತಾಪಮಾನ ಹಾಗೂ ಬರಗಾಲ ಬಂದದೊದಗಿರುವದು  ಪರಿಸರ ನಾಶದಿಂದಲೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಂಪನಗೌಡ, ಪ್ರಭುಗೌಡ, ಬಾಪುಗೌಡ, ರಾಮಶೆಟ್ಟಿ ಶಿರಗೋಡು, ಮಹಾದೇವಪ್ಪ ಸಾಲಿಮನಿ, ರೇಖು ಚವ್ಹಾಣ , ವಿಜಯಕುಮಾರ್ ಹೊನಕಲ, ಅಶೋಕ್ ಕೂಡ್ಲೂರು, ಭೀಮನಗೌಡ ತಳೇವಾಡ, ಪ್ರಶಾಂತ ಯಾಳಗಿ, ವೀರಭದ್ರ ಬಡಿಗೇರ, ಬಾಲಕೃಷ್ಣ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here