ಶಾಸಕ ದರ್ಶನಾಪುರ ನೆರೆ ಹಾವಳಿ ಗ್ರಾಮಗಳ ವಿಕ್ಷಣೆ

0
49

ಶಹಾಪುರ: ಭೀಮಾ ನದಿಯ ನೀರಿನಿಂದ ನೆರೆ ಹಾವಳಿಗೆ ಸಂಪೂರ್ಣ ಮುಳುಗಡೆಯಾಗಿರುವ ತಾಲ್ಲೂಕಿನ ಹುರಸಗು೦ಡಗಿ,ಅಣಬಿ, ಹಾಗೂ ರೋಜಾ ಗ್ರಾಮಗಳಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಬೇಟಿ ನೀಡಿ ವಿಕ್ಷಣೆ ಮಾಡಿದರು.

ಜಲಪ್ರಳಯದಿದ ಮುಳುಗಡೆಯಾದ ಪ್ರದೇಶದ ಜನರಿಗೆ ದೈಯ೯ ತುಂಬಿ ಯಾವುದೆ ತಾರತಮ್ಯ ಮಾಡದೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ಕೂಡಲೆ ಒದಗಿಸಿಕೊಡುವತೆ ಇಗಾಗಲೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕಿತು ಮಾಡಲಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಿಜಗುಣ ದೋರನಹಳ್ಳಿ, ಶಿವು ಸಿರವಾಳ ಹಾಗೂ ಗ್ರಾಮದ ಹಿರಿಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here