ಕನ್ನಡ ರಾಜ್ಯೋತ್ಸವ ನಿಮಿತ್ತ ತಾಯಿ ಭುವನೇಶ್ವರಿಗೆ ಪೂಜೆ

0
16

ಕಲಬುರಗಿ: ನಗರದ ಸರ್ದಾರ್ ವಲ್ಲಭಬಾಯಿ ವೃತ್ತದಲ್ಲಿ ಜೈ ಕನ್ನಡಿಗರ ಸೇನೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು.

ಮಾಜಿ ಮೇಯರ್ ಶರಣು ಮೋದಿ, ಸೇನೆಯ ಸಂಸ್ಥಾಪದ ಅಧ್ಯಕ್ಷ ದತ್ತು ಹೆಚ್.ಭಾಸಗಿ, ಹೋರಾಟಗಾರ ಲಕ್ಷ್ಮಿಣ ದಸ್ತಿ, ಲತಾ ರಾಠೋಡ, ನಿಲಕಂಠರಾವ ಮೂಲಗೆ, ಅಮುಶುಬಕುಮಾರ, ಈರಣ್ಣ ಝಳಕಿ, ಆನಂದ, ಕೆಶ್ವರ, ಅಮರ, ಪ್ರಶಾಂತ, ಸಂಜು ಮಾಳಗಿ, ಸಂದಿಪ, ಕಾರ್ತಿಕ, ವಿಜಯಕುಮಾರ, ದರ್ಶನ ಸೇನೆಯ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here