ಯಾದಗಿರಿ: ಸುರಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪಿಂಜಾರ ಸಮುದಾಯದ ಯುವಕರಿಂದ ಟಿಪ್ಪು ಸುಲ್ತಾನ ಅವರ ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡುವ ಮೂಲಕ ಟಿಪ್ಪು ಜಯಂತಿ ಆಚರಿಸಿ ಟಿಪ್ಪು ಸುಲ್ತಾನ ಅವರ ಕೊಡುಗೆಗಳನ್ನು ಸ್ಮರಿಸಿದ್ದರು.
ಈ ಸಂದರ್ಭದಲ್ಲಿ ಖಾಜಾಹುಸೇನ ದಳಪತಿ,ಮೌನುದ್ದೀನ ದೊಡ್ಡ ಮನಿ, ಕಾಸಿಂಸಾಬ ಗೋಡೆಕಾರ, ಯುವ ಮುಖಂಡ ರಂಜಾನ್ ನಾಗರಾಳ, ಯುವ ನಾಯಕ ಸೋಪಿಸಾಬ ಡಿ ಸುರಪುರ, ಮದನಸಾಬ ಹೊಸಮನಿ, ಚಂದಾಸಾಬ, ರಾಜಮಹ್ಮದ, ಮೌನುದ್ದೀನ, ಹುಸೇನಸಾಬ, ಸೋಪಿಸಾಬ,ಮೌನುದ್ದೀನ, ಪಿರಸಾಬ ನಗರಗುಡ, ಖಾದರಸಾಬ ದೇವಾಪುರ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.