ಪಿಂಜಾರ ಸಮುದಾಯದ ಯುವಕರಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

0
73

ಯಾದಗಿರಿ: ಸುರಪುರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಪಿಂಜಾರ ಸಮುದಾಯದ ಯುವಕರಿಂದ ಟಿಪ್ಪು ಸುಲ್ತಾನ ಅವರ ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡುವ ಮೂಲಕ ಟಿಪ್ಪು ಜಯಂತಿ ಆಚರಿಸಿ ಟಿಪ್ಪು ಸುಲ್ತಾನ ಅವರ ಕೊಡುಗೆಗಳನ್ನು ಸ್ಮರಿಸಿದ್ದರು.

ಈ ಸಂದರ್ಭದಲ್ಲಿ ಖಾಜಾಹುಸೇನ ದಳಪತಿ,ಮೌನುದ್ದೀನ ದೊಡ್ಡ ಮನಿ, ಕಾಸಿಂಸಾಬ ಗೋಡೆಕಾರ, ಯುವ ಮುಖಂಡ ರಂಜಾನ್ ನಾಗರಾಳ, ಯುವ ನಾಯಕ ಸೋಪಿಸಾಬ ಡಿ ಸುರಪುರ, ಮದನಸಾಬ ಹೊಸಮನಿ, ಚಂದಾಸಾಬ, ರಾಜಮಹ್ಮದ, ಮೌನುದ್ದೀನ, ಹುಸೇನಸಾಬ, ಸೋಪಿಸಾಬ,ಮೌನುದ್ದೀನ, ಪಿರಸಾಬ ನಗರಗುಡ, ಖಾದರಸಾಬ ದೇವಾಪುರ, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here