ಬಲಿಪಾಡ್ಯ ನಿಮಿತ್ತ ಹಲವರಿಗೆ ಸನ್ಮಾನ

0
87

ಕಲಬುರಗಿ: ತಾಲೂಕಿನ ಕುಸನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಕೂಡ ಈ ವರ್ಷವೂ ದೀಪಾವಳಿ ಹಬ್ಬದ ಬಲಿಪಾಡ್ಯ ನಿಮಿತ್ತ ಎಮ್ಮೆಗಳ ಓಟದ ಸ್ಪರ್ಧೆಯಲ್ಲಿ ಎಮ್ಮೆಯ ಮಾಲಿಕರಾದ ಶಿವು ಮೂಲಿಮನಿ, ಅಂಬರಾಯ ತಳವಾರ, ಕೊತಲಪ್ಪ ಕರಗಾರ, ಪರಮೇಶ್ವರ ಬಟ್ಟರಕಿ, ಕಾಶಿನಾಥ ಅಷ್ಟಗಿ ಇವರನ್ನು ಕಾಂಗ್ರೆಸ್ ಮುಖಂಡ ಕುಪೇಂದ್ರ ಬರಗಾಲಿ ಅವರು ಸನ್ಮಾನಿಸಿದರು.

ಈ ಸಂದಭದಲ್ಲಿ ವಿಶ್ವನಾಥ ತೋಟ್ನಳಿ, ಸಿದ್ದಲಿಂಗ ತಳವಾರ, ರೇವಣಸಿದ್ದ ಗುಂಡಗುರ್ತಿ, ಅಣ್ಣರಾವ ಉದನೂರ, ಮಸ್ತಾನಪ್ಪ ನ್ಯಾಯವಾದಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here