ಸ್ನೇಹ ಸಂಸ್ಥೆಯಿಂದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಕೆ.ನೀಲಾ ಚಾಲನೆ

0
53

ಕಲಬುರಗಿ: ನಗರದ ಶಿವಶರಣ ಹರಳಯ್ಯ ಕಲ್ಯಾಣ ಮಂಟಪದಲ್ಲಿ ಸ್ನೇಹ ಸೋಸೈಟಿಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಹೋರಾಟಗಾರ್ತಿ ಕೆ.ನೀಲಾ ಅವರು ಉದ್ಘಾಟಿಸಿದರು. ಮನೀಶಾ ಚವ್ಹಾಣ, ಮಲ್ಲು ಕುಂಬಾರ, ರೇಣುಕಾ ಸರಡಗಿ, ಮಹೇಶ ಪಾಟೀಲ, ಕಿಶೋರ ಗಾಯಕವಾಡ, ದತ್ತು ಹಯ್ಯಳಕರ, ವಿಠ್ಠಲ ಚಿಕಣಿ, ರೆಹಮತ ಅಲಿ, ಕಾಶಿರಾಯ ನಂದೂರಕರ್, ಮೌನೇಶ, ಪ್ರೇಮ, ಗೌರಿ, ಅಂಬುಜಾ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here