ಕಲ್ಯಾಣ ಟ್ರಸ್ಟನ 4ನೇ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

0
23

ಕಲಬುರಗಿ: ಕನ್ನಡ  ಭವನದಲ್ಲಿ ಆಯೋಜಿಸಿದ್ದ  ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟನ ೪ನೇ ವಾರ್ಷಿಕೋತ್ಸವ ಮತ್ತು ಪುಸ್ತಕ  ಲೋಕಾರ್ಪಣೆ, ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರಿಗೆ ಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೇಳಗಿಯ ಪೂಜ್ಯ ಶಿವಲಿಂಗ ಮಹಾ ಸ್ವಾಮಿಗಳು, ಪೂಜ್ಯ ಲಿಂಗರಾಜ ಅಪ್ಪ, ಡಾ.ಲಿಂಗರಾಜ ಶಾಸ್ತ್ರಿ, ಅರುಣಕುಮಾರ ಪಾಟೀಲ, ಶರಣಗೌಡ ಪಾಟೀಲ, ಪೂಜ್ಯ ಪ್ರ ಭುಶ್ರೀ ತಾಯಿ, ಸುರೇಶ ಬಡಿಗೇರ  ವಡನಕೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here