ಸುರಪುರ: ಲಕ್ನೋನ ವ್ಯಕ್ತಿ ವಾಸಿಂ ರಿಜ್ವಿ ಎನ್ನುವವರು ಪ್ರವಾದಿ ಮಹ್ಮದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಖಂಡಿಸಿ ನಗರದ ತಹಸೀಲ್ ಕಚೇರಿ ಮುಂದೆ ಮುಸ್ಲೀಂ ಚಿಂತಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಪ್ರವಾದಿ ಮಹ್ಮದರು ಇಡೀ ಮಾನವ ಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡಿದವರು.ಅಲ್ಲದೆ ಅವರ ಸಂದೇಶವನ್ನು ಇಡೀ ಮಾನವ ಜನಾಂಗವೂ ಒಪ್ಪಿದೆ,ಅವರು ನೀಡಿದ ಶಾಂತಿಯ ಸಂದೇಶ ಜಗತ್ತಿನ ಅಭಿವೃಧ್ಧಿಗೆ ಪೂರಕವಾಗಿದೆ.ಇಂತಹ ಮಹಾವ್ ಧೂತರಾದ ಪ್ರವಾದಿ ಮಹ್ಮದರ ಕುರಿತು ಲಕ್ನೋ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ವಾಸೀಂ ರಿಜ್ವಿ ಅವಹೇಳನಕಾರಿಯಾಗಿ ಮಾತನಾಡಿದ್ದು ಖಂಡನೀಯವಾಗಿದೆ.ಸರಕಾರ ಕೂಡಲೇ ಈ ವಾಸೀಂ ರಿಜ್ವೀ ವಿರುಧ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಸ್ಪ್ರಶ್ಯತೆ ಕುರಿತು ಬೀದಿ ನಾಟಕಕ್ಕೆ ಗ್ರಾಪಂ ಅಧ್ಯಕ್ಷೆ ಸಾಹೇರಾ ಬಾನು ಚಾಲನೆ
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿಬ್ಬಂದಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಹ್ಮದ್ ಇಕ್ಬಾಲ್ ಮುಫ್ತಿ ಒಂಟಿ ಅಬ್ದುಲ್ ಗಫೂರ್ ನಗನೂರಿ ಖಾಜಾ ಖಲೀಲ್ ಅಹ್ಮದ ಅರಕೇರಿ ಅಬ್ದುಲ್ ಮಜೀದ್ ಸಾಬ್ ಅಬ್ದುಲ್ ಅಲೀಂ ಗೋಗಿ ಅಹ್ಮದ್ ಪಠಾಣ್ ದೇವಿಂದ್ರಪ್ಪ ಪತ್ತಾರ್ ಮಹಿಬೂಬ ಒಂಟಿ ಖಾಲಿದ್ ಅಹ್ಮದ ತಾಳಿಕೋಟೆ ಎ.ಆರ್.ಪಾಶಾ ಮಹ್ಮದ್ ಮೌಲಾ ಸೌದಾಗರ್ ಶಿವಲಿಂಗ ಹಸನಾಪುರ ದಾವೂದ್ ಪಠಾಣ್ ಖಾಜಾ ಅಜ್ಮೀರ್ ಎಮ್.ಪಟೇಲ್ ಅಬೀದ್ ಹುಸೇನ್ ಪಗಡಿ ಮಹ್ಮದ್ ಶಕೀಲ್ ರಮೀಜ್ ರಾಜಾ ಅಮ್ಜದ್ ಬೇಗ್ ಇಮ್ರಾನ್ ಬೇಗ್ ಮಹ್ಮದ್ ಮುಸ್ತಫಾ ಖುರೇಶಿ ಮಹ್ಮದ್ ವಾಸೀಂ ಇತರರಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…