ಸುರಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸೀರು ಸೇನೆ (ಸಾಮೂಹಿಕ ನಾಯಕತ್ವ) ಸುರಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ನಗರದ ಟೈಲರ್ ಮಂಜಿಲ್ನಲ್ಲಿ ಸಭೆ ನಡೆಸಿ,ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ನೂತನ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.ತಾಲೂಕು ಗೌರವಾಧ್ಯಕ್ಷರಾಗಿ ಶಿವನಗೌಡ ರುಕ್ಮಾಪುರ ಅಧ್ಯಕ್ಷರಾಗಿ ಹಣಮಂತ್ರಾಯ ಮಡಿವಾಳ ಉಪಾಧ್ಯಕ್ಷರಾಗಿ ಚಾಂದಪಾಶ ಮಾಲಗತ್ತಿ ನಿಂಗಯ್ಯ ಸಿದ್ದಣ್ಣ ರಾಂಪೂರ ಪ್ರಧಾನ ಕಾರ್ಯದರ್ಶಿಯನ್ನಾಗಿ ಭೀಮನಗೌಡ ಸೂಗುರು ಕಾರ್ಯಧ್ಯಕ್ಷ ಭೀಮಣ್ಣ ದೇವಿಂದ್ರಪ್ಪ ತಿಪ್ಪನಟಗಿ ಸಂಚಾಲಕರು ದೇವಪ್ಪ ಮಲ್ಲಣ್ಣ ಕುಂಬಾರಪೇಟೆ ಸಹಕಾರ್ಯದರ್ಶಿ ವೆಂಕಟೇಶ ಪಾಟೀಲ್ ಕುಪ್ಪಗಲ್ ಖಜಾಂಚಿ ಮಲ್ಲಣ್ಣ ಹಾಲಬಾವಿ ಸಹ ಸಂಚಾಲಕರನ್ನಾಗಿ ಅಯ್ಯಪ್ಪ ನಿಂಗಪ್ಪ ಕವಡಿಮಟ್ಟಿಯವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದರು.
ಪ್ರವಾದಿ ಮಹ್ಮದರ ಅವಹೇಳನ ಖಂಡಿಸಿ ಮುಸ್ಲೀಂ ಚಿಂತಕರ ವೇದಿಕೆ ಪ್ರತಿಭಟನೆ
ಸಭೆಯಲ್ಲಿ ಹುಣಸಗಿ ತಾಲೂಕು ಅಧ್ಯಕ್ಷ ಹಣುಮಗೌಡ ನಾರಾಯಣಪುರ ಬಸವರಾಜ ಹೆಮ್ಮಡಗಿ ಅಶೋಕ ಗುತ್ತೇದಾರ ಯಂಕೋಬ ದೊರೆ ಕುಪ್ಪಗಲ್ ಮಾನಪ್ಪ ರುಕ್ಮಾಪುರ ದಶರಥ ದೊರೆ ಹಾಲಬಾವಿ ಹಣಮಂತ್ರಾಯ ಹಾಲಬಾವಿ ಹಣಮಂತ್ರಾಯ ಕುಂಬಾರಪೇಟೆ ಸೇರಿದಂತೆ ಅನೇಕರಿದ್ದರು.
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…
ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…
ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…