ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಸಚಿವ ಅಶೋಕಗೆ ಕಲಬುರಗಿ ವಲಯದ ಶಾಸಕರಿಂದ ಸನ್ಮಾನ ಮೂಲಕ emedialine - April 11, 2021 0 55 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಶಹಾಬಾದ: ಬಸವ ಕಲ್ಯಾಣ ಚುನಾವಣೆಯ ನಿಮಿತ್ತ ಕಲಬುರಗಿ ನಗರಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಶಾಸಕರಾದ ಬಸವರಾಜ ಮತ್ತಿಮಡು,ದತ್ತಾತ್ರೇಯ ಪಾಟೀಲರೇವೂರ,ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸುನೀಲ ವಲ್ಯಾಪೂರೆ ಇತರರು ಸನ್ಮಾನಿಸಿದರು.