ಸಚಿವ ಅಶೋಕಗೆ ಕಲಬುರಗಿ ವಲಯದ ಶಾಸಕರಿಂದ ಸನ್ಮಾನ

0
55

ಶಹಾಬಾದ: ಬಸವ ಕಲ್ಯಾಣ ಚುನಾವಣೆಯ ನಿಮಿತ್ತ ಕಲಬುರಗಿ ನಗರಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ ಅವರನ್ನು ಶಾಸಕರಾದ ಬಸವರಾಜ ಮತ್ತಿಮಡು,ದತ್ತಾತ್ರೇಯ ಪಾಟೀಲರೇವೂರ,ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸುನೀಲ ವಲ್ಯಾಪೂರೆ ಇತರರು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here