ದೇಶದ ಪ್ರತಿ ಪ್ರಜೆಗೂ ನ್ಯಾಯ ನೀಡಿದ ಅಂಬೇಡ್ಕರ್ : ಮಾಲಿ ಪಾಟೀಲ್

ಶಹಾಪುರ: ಪ್ರಸ್ತುತ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಗೌರವಯುತವಾಗಿ ಬಾಳ್ವೆ ನಡೆಸುತ್ತಿದ್ದರೆ ಅದಕ್ಕೆ ಮೂಲ ಕಾರಣಕರ್ತರು ಬಾಬಾ ಸಾಹೇಬ ಅಂಬೇಡ್ಕರರು. ಅವರು ಬರೆದ ಸಂವಿದಾನದಿAದ ಇಂದು ನಾವೆಲ್ಲರು ಸೇರಿ ಸಮಾನ ವೇದಿಕೆ ಹಂಚಿಕೊAಡಿದ್ದೆವೆ ಎಂದು ಶಂಕರಗೌಡ ಮಾಲಿ ಪಾಟೀಲ ಹೇಳಿದರು.

ತಾಲೂಕಿನ ದಿಗ್ಗಿ ಗ್ರಾಮದ ಅಂಬೇಡ್ಕರ ಭವನದಲ್ಲಿ ಅಂಬೇಡ್ಕರವರ ೧೩೦ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶತಮಾನದಿಂದ ಸೌಲಭ್ಯ ವಂಚಿತ ಎಲ್ಲ ವರ್ಗದವರಿಗೂ ಸಂವಿಧಾನದ ಮೂಲಕ ನ್ಯಾಯ ವದಗಿಸಿ, ಅವರ ಬಾಳಿನ ಭಾಗ್ಯವಿದಾತರಾದವರು ಅಂಬೇಡ್ಕರರು ಎಂದು ಅವರು ನುಡಿದರು.

ನಂತರ ಗ್ರಾಮ ಪಂಚಾಯತಿಯ ಸದಸ್ಯರಾದ ಸಂಗಪ್ಪ ಮ್ಯಾಗಿನಮನಿ ಮಾತನಾಡಿ, ಜಾತಿ, ಧರ್ಮದ ಹೆಸರಲ್ಲಿ ಕೊಟ್ಯಾಂತರ ಜನರಿಂದ ವಂಚಿತವಾದ ಹಕ್ಕುಗಳನ್ನು ನೀಡಿ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ತಂದವರು ಅಂಬೇಡ್ಕರವರು ಎಂದರು.

ಇದೇ ಸಂಧರ್ಭದಲ್ಲಿ ಹೋತಪೇಠ ಗ್ರಾ. ಪಂ. ಅಧ್ಯಕ್ಷರಾದ ಲಕ್ಷಿö್ಮಕಾಂತ ನಾಟೇಕರ್, ಉಪಾಧ್ಯಕ್ಷರಾದ ಅಶೋಕ ಪ್ಯಾಟಿ, ಸದಸ್ಯರಾದ ದೇವೆಗೌಡ ಹಾಲಬಾವಿ, ಮಹಾಂತೇಶ ದೊಡ್ಡಮನಿ, ಧರ್ಮಣ್ಣ ನಾಯ್ಕೊಡಿ, ಪುರುನಾಯಕ, ಗ್ರಾಮದ ಸಾಹೇಬಗೌಡ ಮಲ್ಲೆದ, ಮಾಂತಗೌಡ ಪೊ.ಪಾ, ಸಂಗಣಗೌಡ ಪ್ಯಾಟಿ, ಮಹಾದೇವ ಹಾಲಬಾವಿ, ಸಂಗನಬಸಪ್ಪ ಹಾದಿಮನಿ, ದೇವಿಂದ್ರಪ್ಪ ಹಳಿಮನಿ, ಗುರುಸಂಗಪ್ಪ ಪೂಜಾರಿ, ಅಂಬ್ಲಪ್ಪ ಮ್ಯಾಗಿನಮನಿ, ಮಹಾದೇವಪ್ಪ ಶೇಖಸಿಂದಿ, ರಾಮಚಂದ್ರಪ್ಪ ಮರಕಲ್, ರಘುಕುಮಾರ ದೊಡ್ಡಮನಿ, ಮರೆಪ್ಪ ಮರಕಲ್, ರಮೇಶ ಹೊಸಮನಿ, ಪ್ರಭುಲಿಂಗ ಏವೂರ, ಅಂಬ್ರೇಶ್ ಕಾಟವiಗೇರಾ, ಶೇಖಪ್ಪ ಗುಡಿಮನಿ, ಚನ್ನಬಸಪ್ಪ ದೊಡ್ಡಮನಿ, ಚನ್ನಬಸಪ್ಪ ಕಾಡಮಗೆರಾ, ವಿಶ್ವರಾಧ್ಯ ಕೊಡ್ಡಿನ್, ಶ್ರೀಶೈಲ ದೊಡ್ಡಮನಿ, ಈರಣ್ಣ ಹಳಿಮನಿ, ರಾಜು ಕೊಡ್ಡಿನ್, ಪರಶುರಾಮ ಮರಕಲ್, ಅಂಬ್ರೇಶ ಹಳಿಪೇಟಿ ಸೇರಿದಂತೆ ಯುವಕರು, ಮಹಿಳೆಯರು, ಮಕ್ಕಳು ಇತರರು ಭಾಗಿಯಾಗಿದ್ದರು.

emedialine

Recent Posts

ಕ.ಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಶೀಘ್ರ ಅಸ್ತಿತ್ವಕ್ಕೆ; ಸಿದ್ದರಾಮಯ್ಯ

ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…

1 min ago

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420