ಬೀದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ

0
19

ಕಲಬುರಗಿ: ನಗರದ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜಯಂತ್ಯುತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ, ಡಾ.ವೇದಮೂರ್ತಿ, ದತ್ತು ಭಾಸಗಿ, ಬಾಬು ಶೇಖ್ ಪರಿಟ್, ಉಮೇಶ ವಾಲಿಕಾರ, ವೆಂಕಟೇಶ ಕಾಂಬಳೆ, ಶಿವರಾಜ ಕಾಂಬಳೆ, ಲಕ್ಷ್ಮಿ, ರಾಘವೇಂದ್ರ ಕುಲಕರ್ಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here