ಸೇಡಂ ತಾಲೂಕಿನ ನೂತನ ಎಪಿಎಂಸಿ ಅಧ್ಯಕ್ಷರಿಗೆ ಸನ್ಮಾನ

0
14

ಕಲಬುರಗಿ: ಇತ್ತಿಚೆಗೆ ಸೇಡಂ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ನ್ಯಾಯವಾದಿ ಹೇಮರಡ್ಡಿ ಎಸ್. ಪಾಟೀಲ ಕಲಕಂಬಾ ಅವರಿಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಹಾಗು ನ್ಯಾಯವಾದಿ ಶಿವರಾಜ ಅಂಡಗಿ ಅವರು ಹೂಗುಚ್ಛ ನೀಡಿ ಸನ್ಮಾನಿಸಿದರು.

ಈ ವೇಳೆಯಲ್ಲಿ ನ್ಯಾಯವಾದಿಗಳಾದ ಸಾಯಿರೆಡ್ಡಿ ಹೂವಿಬಾವಿ, ಚಂದ್ರಶೇಖರ ಸುಲೆಪೇಟ, ರಾಜಕುಮಾರ ಯಲ್ಲಪ್ಪಗೌಡ, ತಾಯಪ್ಪ ಕಟ್ಟಿಮನಿ ಹಾಗು ಚಾಂದಪಾಷಾ ವಡಗೇರಾ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here