ಶ್ರೀನಿವಾಸ್ ಕಮಲಾಪುರ್ ಅವರಿಂದ ಅನ್ನಸಂತರ್ಪಣೆ

0
17

ಕಲಬುರಗಿ: ನಗರದ (ಪ್ರಗತಿ) ಕಾಲೊನಿಯಲ್ಲಿ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರ ಜನ್ಮದಿನದ ನಿಮಿತ್ತ ಉತ್ತರ ಮಂಡಲ ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ಕಮಲಾಪುರ್ ಅವರ ನೇತೃತ್ವದಲ್ಲಿ  ಬಡವರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಅಶೋಕ ಮಾನಕರ, ಚನ್ನವೀರ ಲಿಂಗನವಾಡಿ, ಬಿ ಜಯಸಿಂಗ್, ದೇವಿಂದ್ರ ಸಿನ್ನೂರ, ರಾಹುಲ, ಅವಿನಾಶ, ಬಾಳು, ವಿಜು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here