ಕಲಬುರಗಿ: ಇಲ್ಲಿನ ರೊಟರಿ ಕ್ಲಬ್ ಆಫ್ ಗುಲ್ಬರ್ಗಾನಾರ್ಥ ಸಂಸ್ಥೆಯ ೨೦೨೧-೨೨ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ರಾಮಕೃಷ್ಣ (ರಾಜು) ಬೊರಾಳಕರ್ , ಕಾರ್ಯದರ್ಶಿ ಡಾ. ಬಾಬುರಾವ ಶೇರಿಕಾರ, ನಿಯೋಜಿತ ಅಧ್ಯಕ್ಷರಾಗಿ ದೆವೇಂದ್ರಸಿಂಗ ಚೌಹಾಣ, ಉಪಾಧ್ಯಕ್ಷ ರಾಮಚಂದ್ರ ಶ್ಯಾನಬೋಗ, ಖಜಾಂಚಿ ರಾಜೇಂದ್ರ ಹೇರೂರಕರ, ಜಂಟಿ ಕಾರ್ಯದರ್ಶಿ ಸುಹಾಸ ಖಣಗೆ ಆಯ್ಕೆಯಾಗಿದ್ದಾರೆ.
ಡಾ.ಸಿದ್ದೇಶ ಸಿರವಾರ, ಅಜಿತಘಾಟಗೆ, ಆನಂದದಂಢೋತಿ, ಶರಣಬಸಪ್ಪಾ ಪಾಟೀಲ, ಸತೀಶಚಂದ್ರ ಹಡಗಲಿಮಠ, ಸುಶೀಲೆಂದ್ರ ಕುಲಕರ್ಣಿ, ರಾಜೇಶ ಲಾಹೊಟಿ, ರಮೇಶ ವಗ್ದರ್ಗಿ, ನವಶ್ಯಾದ್ಇರಾನಿ, ಸಿ.ಕೆ ಹಿರೇಮಠ, ಶ್ಯಾಮ ಜೋಶಿ, ಸುದರ್ಶನಜಾಜಿ ಆಯ್ಕೆಯಾಗಿದ್ದಾರೆ ನಿರ್ಗಮಿತಅಧ್ಯಕ್ಷ ಪ್ರಶಾಂತ ಮಾನಕರಮತ್ತು ಕಾರ್ಯದರ್ಶಿ ದೀನೆಶ ಪಾಟೀಲ ತಿಳಿಸಿದ್ದಾರೆ.
ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತುಕಲ್ಬ್ನಇಲ್ಸ್ಟಾಲೇಷನ್ಕಾರ್ಯಕ್ರಮ ೩೦ ಜೂನ ೨೦೨೧ ಬುಧವಾರ ಸಂಜೆ ೫.೦೦ಗಂಟೆಗೆ ನಗರದಗಾರ್ಡನಲಿಯರೊಟರಿಕ್ಲಬ್ನ ಪಾಲ್ ಹೇರಿಸ್ ಸಭಾಂಗಣದಲ್ಲಿಆಯೋಜಿಸಲಾಗಿದೆ, ಮುಖ್ಯಅತೀಥಿಯಾಗಿ ಡಾ. ದೀಪಕ ಪೋಫಲೇಉಮರ್ಗಾ ನಿಂಡಕ್ಷನಅಧಿಕಾರಿಯಾಗಿ ಶ್ರೀಮಾಣಿಕ ಪವಾರಡಿ.ಜಿ.ಎನ್.ಡಿಗೌರವ ಅತೀಥಿಗಳಾಗಿ ಪಿ.ಡಿ.ಜಿ ಡಾ. ಗೌತಮಜಾಹಿಗಾರದಾರಪಿ.ಡಿ.ಜಿಶ್ರೀ ಮಣಿಲಾಲ ಶಹಾ ಶ್ರೀ ಜೈಕುಮಾರ ಮಾಡಗಿಆಗಮಿಸಲಿದ್ದಾರೆ, ಇನ್ರ ವ್ಹಿಲ್ನಇಂಡಕ್ಷಷನ್ಅಧಿಕಾರಿಯಾಗಿ ಡಾ. ಸುಚೀತಾಪೋಫಲೇಆಗಮಿಸಲಿದ್ದಾರೆ. ಇನ್ರವ್ಹಿಲ್ನಅಧ್ಯಕ್ಷರಾಗಿ ಪ್ರಿಯಾಂಕಾ ಮುಗ್ಗಳಿ ಕಾರ್ಯದರ್ಶಿಯಾಗಿ ಲಕ್ಷ್ಮೀಅಡಕಿ ಆಯ್ಕೆಯಾಗಿದ್ದಾರೆ.
ನೂತನ ಸದಸ್ಯರಾಗಿ ಖ್ಯಾತ ಉದ್ಯಮಿಯಾದ ಸಂಜೀವ ಗುಪ್ತಾ, ಶಿವಾನಂದ ಬೇಲೂರೆ, ಶರಣಬಸಪ್ಪ ಪಪ್ಪಾ, ಶಿವರಾಜ ಖುಬಾ, ಡಾ. ಶಿವರಾಜ ಪಾಟೀಲ ಹರವಾಳ, ಮಲ್ಲಿಕಾರ್ಜುನ ನಾಗುರ, ಸುರೇಕಾಂತಕೆ.ವಾಲಿ, ಸಂಜಯಆರ್.ಕೆ, ಇಬ್ರಾಹಿಮ್ ಶಿರವಾರ, ಚನ್ನವೀರ ಲಿಂಗನವಾಡಿ, ಕೆದಾರ ಪೂಜಾರಿ, ಗೋಪಾಲ ಮಳಖೇಡಕರ, ಅನಾಸ ಕುಲ್ಲಡಿ, ಚಂದ್ರಶೇಖರ ಬಿ.ಪಾಟೀಲ ಹರವಾಳ, ಶರಣಬಸಪ್ಪಎನ್. ಪಾಟೀಲ ಆಯ್ಕೆಯಾಗಿದ್ದಾರೆ.
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…