ಶಾಸಕ ಡಾ. ಅಜಯ್ ಸಿಂಗ್ ಶಬರಿಮಲೈ ಯಾತ್ರೆ

0
899

ಶಾಸಕ ಡಾ. ಅಜಯ್ ಸಿಂಗ್ ಶಬರಿಮಲೈ ಯಾತ್ರೆ

ಕಲಬುರಗಿ: ಜೇವರ್ಗಿ ಮತಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಡಾ. ಅಜಯ್ ಸಿಂಗ್ ಬುಧವಾರ ಕೇರಳ ರಾಜ್ಯದಲ್ಲಿರುವ ಪವಿತ್ರ ಧಾರ್ಮಿಕ ಸ್ಥಳವಾಗಿರುವ ಶಬರಿಮಲೈಗೆ ಭೇಟಿ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು.

Contact Your\'s Advertisement; 9902492681

ಅಲ್ಲಿ ಕಾಲು ನಡಿಗೆಯಲ್ಲಿಯೇ ನಡೆದು ಬಂದು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಉದ್ಘೋಷ ಮಾಡುತ್ತ ದಾರಿಯುದ್ದಕ್ಕೂ ಅಯ್ಯಪ್ಪ ಸ್ವಾಮಿಯನ್ನು ಸ್ಮರಿಸುತ್ತ ಡಾ. ಅಜಯ್ ಸಿಂಗ್ ಅಯ್ಯಪ್ಪ ಸ್ವಾಮಿಗೆ ವಿಶೇಷವಾದಂತಹ ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.

ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಹಾಗೂ ಭದ್ರತಾ ಸಿಬ್ಬಂದಿ ಶಬರೀ ಮಲೈ ಯಾತ್ರೆಯಲ್ಲಿ ಶಾಸಕ ಡಾ. ಅಜಯ್ ಸಿಂಗ್ ಅವರ ಜೊತೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here