ಸಿಎಂ ಯಡಿಯೂರಪ್ಪಗೆ ತೊಂದರೆ ಮಾಡಬಾರದು

0
11

ಕಲಬುರಗಿ: ಕರ್ನಾಟಕದ ಬಿ.ಎಸ.ಯ‌‍ಡಿಯೂರಪ್ಪನವರ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಮಾಡಬಾರದಾಗಿ BJP ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಯವರು, ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯ BJP ಅಧ್ಯಕ್ಷರಿಗೆ ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ ವತಿಯಿಂದ ಒತ್ತಾಯ ಮಾಡಿ ಆಗ್ರಹಿಸಿದ್ದಾರೆ.

ದಯವಿಟ್ಟು ಕರ್ನಾಟಕದ ಬಿ.ಎಸ.ಯ‌‍ಡಿಯೂರಪ್ಪ ಸರ್ಕಾರಕ್ಕೆ ತೊಂದರೆ ಕೊಡಬೇಡಿ ಎಂದು ವಿನಂತಿಸುತ್ತಿದೆ. ನೀವು ಬಿಎಸ್‌ವೈಗೆ ತೊಂದರೆ ನೀಡಿದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಕುಸಿಯುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಅಂತಹ ಕಠಿಣವಾದ ಹೆಜ್ಜೆ ಇಡಬೇಡಿ, ಕರ್ನಾಟಕದಲ್ಲಿ ಬಿಜೆಪಿ ಎಂದರೆ ಬಿಎಸ್‌ವೈ ಮತ್ತು ಅದೇ ರೀತಿ ಬಿಎಸ್‌ವೈ ಎಂದರೆ ಬಿಜೆಪಿ ಎಂದರ್ಥ ಅದಕ್ಕಾಗಿಯೇ ಅವರ ಮುಖ್ಯಮಂತ್ರಿ ಅವಧಿ ಮುಗಿಯುವವರೆಗೂ ಬಿ.ಎಸ.ಯ‌‍ಡಿಯೂರಪ್ಪನವರಿಗೆ ತೊಂದರೆ ಕೊಡಬೇಡಿ ಎಂದು ವಿನಂತಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here