ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ ದಿನಾಚರಣೆ

0
9

ಕಲಬುರಗಿ:  ಸಾರ್ವಜನಿಕ ಉದ್ಯಾನವನದ ಮಹಾತ್ಮಗಾಂಧಿಜಿ ಪ್ರತಿಮೆಗೆ ಮಾರ್ಲಾಪಣೆ ಮಾಡುವ ಮೂಲಕ ಕ್ವಿಟ್ ಇಂಡಿಯಾ ಚಳವಳಿ  ಸ್ಮರಣೆ ದಿನಾಚರಣೆಯನ್ನು ಜಿಲ್ಲಾ ಕಾಂಗ್ರೆಸ್  ಸಮಿತಿ,  ಸೇವಾ ದಳ ಹಾಗೂ ವಿವಿಧ ಕಾಂಗ್ರೆಸ್ ಘಟಕಗಳ  ಸಹಯೋಗದಲ್ಲಿ ಆಚರಿಸಲಾಯಿತು.

ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಕೆ ಸಂಗಾವಿ,  ಕೃಷ್ಣಜಿ ಕಲಕರ್ಣಿ, ಶರಣು ಮೋದಿ, ಭೀಮರಾವ ಟಿಟಿ, ಶಿವಾನಂದ ಹೋನಗುಂಟಿ, ಧರ್ಮರಾಜ ಬಿ ಹೇರೂರ, ಕುಪೇಂದ್ರ ದೂಳೆ, ಮಹೇಶ  ಸುತ್ತಾರ  ಸೇರಿದಂತೆ ಹಲವರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here