ಮಳಖೇಡದಲ್ಲಿ ಆಹಾರ ಪದಾರ್ಥದ ಕಿಟ್ ವಿತರಣೆ

0
31

ಸೇಡಂ: ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಮಳಖೇಡ ಸೇತುವೆ ಸಂಪೂರ್ಣ ಮುಳುಗಿ ಹೋಗಿದು ರಸ್ತೆ ಸಂಚಾರ ಸ್ಥಂಗಿತಗೊಂಡಿದು ಜೊತೆಗೆ ಗ್ರಾಮದ ಮನೆಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದು ಬಾಲರಾಜ್ ಗುತ್ತೇದಾರ ಬ್ರಿಗೇಡ್ ವತಿಯಿಂದ ಮಳಖೇಡ ಗ್ರಾಮದ ದರ್ಗಾ ಕಾಲೋನಿಯ ನಿವಾಸಿಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.

ಮಳೆಯಿಂದ ಕಾಗಿಣಾ ನದಿ ತಟದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನರು ಅಪಾರ ಸಷ್ಟ ಅನುಭವೀಸುದು ಮನೆಯಲ್ಲಿರುವ ಆಹಾರ ಪದಾರ್ಥ ಹಾಳು ಆಗಿರುವ ಕಾರಣ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಅವರು ರವಿವಾರ ಗ್ರಾಮಕ್ಕೆ ಭೇಟಿ ನೀಡಿದಾಗ ಬಡಾವಣೆ ನಿವಾಸಿಗಳು ಸಮಸ್ಯೆ ಹೇಳಿಕೊಂಡಿದರು.

Contact Your\'s Advertisement; 9902492681

ಆದಕಾರಣ ಬಾಲರಾಜ್ ಬ್ರೀಗೇಡ ತಂಡದ ಸದಸ್ಯರು ಬಡಾವಣೆಗೆ ಭೇಟಿನೀಡಿ ಬಡಾವಣೆ ನಿವಾಸಿಗಳಿಗೆ ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here