ರಂಗಂಪೇಟೆಯಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ

0
5

ಸುರಪುರ:ಶ್ರೀಗುರು ಪುಟ್ಟರಾಜ ಕವಿಗವಾಯಿಗಳು ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಘ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ರಂಗಂಪೇಟೆಯ ಜಿವ್ಹೇಶ್ವರ ಮಂದಿರದಲ್ಲಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದ ಸಾನಿಧ್ಯವನ್ನು ಶಿವಶರಣಯ್ಯಸ್ವಾಮಿ ಬಳ್ಳೂಂಡಗಿಮಠ ವಹಿಸಿದ್ದರು.

ಅಧ್ಯಕ್ಷತೆಯನ್ನು ಚನ್ನiಲ್ಲಿಕಾರ್ಜುನ ಗುಂಡಾನೂರ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕಲಾವಿದರಾದ ಬಸವರಾಜ ಗವಾಯಿಗಳು ಭಂಟನೂರ,ಶರಣು ಎಚ್.ಯಾಳಗಿ,ಮಲ್ಲಿಕಾರ್ಜುನ ಸತ್ಯಂಪೇಟೆ,ನಿಂಗಣ್ಣ ರಾಯಚೂರಕರ್,ಮಲ್ಲಪ್ಪ ಚೆಟ್ಟಿ,ಸೂಗುರೇಶ್ವರ ಮಡ್ಡಿ,ಚಂದ್ರಕಾಂತ ಪಾಡಮುಖಿ,ವಿಶ್ವನಾಥ ಚಿಲ್ಲಾಳ,ಜನಾರ್ಧನರಾವ್ ಪಾಣಿಭಾತೆ,ವೈಶಾಲಿ ಪಾಣಿಭಾತೆ ವೇದಿಕೆ ಮೇಲಿದ್ದರು.ಇದೇ ಸಂದರ್ಭದಲ್ಲಿ ವಚನಶ್ರೀ ಬಿ.ಭಂಟನೂರ ಮತ್ತು ತಂಡದಿಂದ ಸಂಗೀತ ಸಂಭ್ರಮ,ಪ್ರಾಣೇಶ್‌ರಾವ್ ತಂಡದಿಂದ ತತ್ವಪದ ಹಾಗು ರಾಜಶೇಖರ ಗೆಜ್ಜಿ ತಂಡದಿಂದ ತಬಲಾ ಸೋಲೊ ಕಾರ್ಯಕ್ರಮ ಜರುಗಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here