ಶ್ರೀನಿವಾಸ ಸರಡಗಿ, ಇಟಗಾ ಮತ್ತು ಸುತ್ತಮುತ್ತಲಿನ ರೈತರಿಗೆ ಚೆಕ್ ವಿತರಣೆ

0
20

ಕಲಬುರಗಿ: ದೇಶದ ಆರ್ಥಿಕತೆ ರೈತರ ಮೇಲಿದೆ ರೈತ ಬಲಶಾಲಿಯಾದರೆ ದೇಶ ಶಕ್ತಿಯುತವಾಗುತ್ತದೆ ಎಂದು ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಮತ್ತು ತೆಲಂಗಾಣ ಉಸ್ತುವಾರಿಗಳಾದ ಚೇತನ್ ಗೋನಾಯಕ ರವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶ್ರೀನಿವಾಸ ಸರಡಗಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರರು ಮತ್ತು ತೆಲಂಗಾಣ ಉಸ್ತುವಾರಿಗಳಾದ ಚೇತನ್ ಗೋನಾಯಕ ರವರು ರೈತರಿಗೆ ಚೆಕ್ ವಿತರಣೆಯನ್ನು ಸ್ಥಳೀಯ ಮುಖಂಡರೊಂದಿಗೆ ನೇರವೇರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉಮೇಶ್ ಗಿರೇಪಗೋಳ, ಉಪಾಧ್ಯಕ್ಷ ಭೀಮಣ್ಣ ರದ್ದಡಗಿ ಇಟಗಾ , ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್, ಗ್ರಾಮದ ಮುಖಂಡರಾದ ಚಿಕ್ಕ ವೀರಯ್ಯ ಸ್ವಾಮಿ, ವಿನೋದ ಪಾಟೀಲ್, ಸಿದ್ದು ಬಾಳಿ,ರೇವಯ್ಯ ಮಠಪತಿ, ಸಂತೋಷ ಗಂಗಾಣಿ, ಸಂಗಯ್ಯ ಸ್ವಾಮಿ, ಶರಣು ಗೋನಾಯಕ, ಸಂತೋಷ ಆಡೆ, ಶರಣು ಎಸ್‌ಡಿಎಂಸಿ, ನಾಗರಾಜ್ ಶ್ರೀಮನಿ, ಬಾಬು ರಾಠೋಡ, ಅರುಣ್ ಗೋನಾಯಕ, ಬಸ್ಸಯ್ಯ ಮಠಪತಿ, ಧರ್ಮಣ್ಣ ಅತಿಥಿ, ಸದಸ್ಯರು , ಸುತ್ತಮುತ್ತಲಿನ ಗ್ರಾಮದ ಹಿರಿಯ ಮುಖಂಡರು, ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here