ಬಿ.ಎಸ್.ಪಿ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ

0
13

ಚಿಂಚೋಳಿ :- ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಇಂದು ಬಹುಜನ ಸಮಾಜ ಪಕ್ಷದ ಹೊಬ್ಬಳಿ ಘಟಕದ ವತಿಯಿಂದ ಭಕ್ತ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯೀತು.

ಈ ಸಂದರ್ಭದಲ್ಲಿ ಕಾರ್ಯಕರ್ತರಾದ ರಾಹುಲ್ ಟಿ ಯಾಕಪುರ, ಸಚೀನ ಯಾಕಪುರ, ಹಾಜಪ್ಪ ಜಾಬೀನ್, ರವಿ ಬೇಡಕಪಳ್ಳಿ, ನರಸಪ್ಪ, ಸೂರ್ಯಕಾಂತ ಇನ್ನಿತರೂ ಇದ್ದರೂ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here