ರಾಯಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ

0
8

ಕಲಬುರಗಿ: ನಗರದ ವಾರ್ಡ ನಂ೫೨ರ ಸಂತೋಷ ಕಾಲೋನಿಯ ಶ್ರೀ ಹನುಮಾನ ದೇವಸ್ಥಾನ ಹತ್ತಿರ ಕಾಂಗ್ರೇಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಹೇರೂರ ಅವರ ನೇತ್ರತ್ವದಲ್ಲಿ ಶ್ರೀ ಕ್ರಾಂತಿವೀರ ಸಂಗೋಳ್ಳಿ ರಾಯಣ ಅವರ ೧೯೧ ನೇ ಸ್ಮಾರಣೋತ್ಸವ ಅಂಗವಾಗಿ ರಾಯಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.

ಶ್ರೀನಿವಾಸ ದೇಸಾಯಿ, ಸುಗಯ್ಯ ಸ್ವಾಮಿ, ಭೀಮರಾಯ ಪೂಜಾರಿ ಮದರಿ, ಸಂಜಯ ರೇಡ್ಡಿ,  ತೇಜುರಾಯ ಉದನೂರ, ಹೆಚ್.ರೇಡ್ಡಿ, ಚಂದ್ರಕಾಂತ ಪೂಜಾರಿ, ಭಾಗಣ್ಣಾ ಮಾಳಗೋಂಡ, ಮಹದೇವ ಸರಡಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here