ಪತ್ರಿಕೋದ್ಯಮ ವಿಭಾಗದಲ್ಲಿ ಮರೆಪ್ಪ ಬೇಗಾರಗೆ Distinction

0
34

ಕಲಬುರ್ಗಿ: ಮರೆಪ್ಪ ಬೇಗರಗೆ ಕಲಬುರ್ಗಿ ಶರಣಬಸವ ವಿಶ್ವವಿದ್ಯಾಲಯದ 2017 -18 ನೇ ಸಾಲಿನ ಪತ್ರಿಕೋದ್ಯಮ ವಿಭಾಗದಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಇದನ್ನೂ ಓದಿ: ಇಂದಿನ ಕಲಬುರಗಿ ಪೇಟೆ ಧಾರಣೆ

Contact Your\'s Advertisement; 9902492681

ವಿದ್ಯಾರ್ಥಿ ಮರಿಯಪ್ಪ ತಂದೆ ಅಮಾತೆಪ್ಪ ಬೇಗಾರ ಅವರಿಗೆ ಪ್ರಮಾಣಪತ್ರವನ್ನು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಎಚ್ಓಡಿ ಡಾ. ಸುನಿತಾ ಪಾಟೀಲ್ ಮತ್ತು ಉಪನ್ಯಾಸಕರಾದ ಅಶ್ವಿನಿ ರೆಡ್ಡಿ, ಉಪನ್ಯಾಸಕರಾದ ನಿರ್ಮಲ ದೇವಿ ಇವರು ಪ್ರಮಾಣ ಪತ್ರ ನೀಡಿದರು.

ಇದನ್ನೂ ಓದಿ: ಗುತ್ತಿಗೆದಾರರ ಕಮಿಷನ್ ವ್ಯವಹಾರ: ನ್ಯಾಯಾಂಗ ತನಿಖೆಗೆ ಕೆ ನೀಲಾ ಆಗ್ರಹ

ಮರಿಯಪ್ಪ ಬೇಗಾರ ಎಂಬ ವಿದ್ಯಾರ್ಥಿ ಎಂ,ಎ ಜರ್ನಲಿಸಂ ಎರಡು ವರ್ಷ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ಅತ್ಯುತ್ತಮ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಪಾಸಾಗಿರುವ ಪ್ರಮಾಣಪತ್ರ ನೀಡಿದ್ದಾರೆ. ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಕುಲಪತಿಗಳು ಮತ್ತು ಆಡಳಿತಮಂಡಳಿ ಮೌಲ್ಯಮಾಪನ ಕುಲಪತಿಗಳು ಪತ್ರಿಕೋದ್ಯಮಿ ವಿಭಾಗದ ಮುಖ್ಯಸ್ಥರಾದ ಟಿ ವಿ ಶಿವಾನಂದ್ ಉಪನ್ಯಾಸಕ ಮಾರ್ಗದರ್ಶಕರಾದ ಹನುಮಂತ ಸೇರಿ ಖಜೂರಿ ಕೃಪಾ ಸಾಗರ್ ಗೊಬ್ಬೂರು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ವಿರೋಧಿಸಿ ಕಲಬುರಗಿಯಲ್ಲಿ SDPI ಪ್ರತಿಭಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here