ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೆವೂರಗೆ ಸನ್ಮಾನ

0
20

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರಲ್ಲಿ ಹೈದ್ರಾಬಾದ ಕರ್ನಾಟಕ ಯುವ ದಲಿತ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ಹಮ್ಮಿಕೋಂಡ ಜಾನಪದ ನೃತ್ಯ  ಸಾಂಸ್ಕೃತಿಕ ಸಮಾರಂಭದಲ್ಲಿ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೆವೂರ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜು ವಾಡೇಕರ, ಸಂಸ್ಥೆಯ ಅಧ್ಯಕ್ಷ ದಿನೇಶ ನಾಯಕ, ಖವರಜಿತ್ ಸಿಂಗ್ ಹೀರಾ ಪ್ರಬಾತ, ಪ್ರದೀಪ ಬಾಚನಳ್ಳಿಕರ್, ದಶರಥ ಧಮ್ಮಸೂರ, ಚಾಂದ ಜಾಕ್ಷನ್, ಅಲಿ, ಸತೀಶ ಕಾಳನೂರಕರ್, ದತ್ತು ಭಾಸಗಿ, ಶುಶಿಲಕುಮಾರ  ಕಾಂಬಳೆ, ಮನೋಹರ ಬಿರನೂರ ಇದ್ದರು. ನಂತರ  ಜಾನಪದ ನೃತ್ಯ  ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here