ಪ್ರಾಣಿಗಳಿಗೆ ಆಹಾರ ಹಣ್ಣು ಹಂಪಲ ವಿತರಣೆ

0
22

ಕಲಬುರಗಿ: ನಗರದ ಪ್ರಾಣಿ ಸಂಗ್ರಹಾಲಯದಲ್ಲಿ ಕರವೇ (ಪ್ರವೀಣ್ ಶೆಟ್ಟಿ) ಬಣದ ಉತ್ತರ ಕರ್ನಾಟಕ ಅದ್ಯಕ್ಷರಾದ ಶರಣು ಬಿ ಗದ್ದುಗೆ ರವರ ಜನ್ಮದಿನ ಪ್ರಯುಕ್ತ ಕರವೇ ಜಿಲ್ಲಾಧ್ಯಕ್ಷ ಸಂತೋಷ ಚೌದ್ರಿ ರವರ ನೇತೃತ್ವದಲ್ಲಿ ಪಕ್ಷಿ, ಪ್ರಾಣಿಗಳಿಗೆ ಆಹಾರ ಹಣ್ಣು ಹಂಪಲ ವಿತರಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ಕಲ್ಯಾಣ ಕರ್ನಾಟಕ ಉಪಾಧ್ಯಕ್ಷ ಮನೋಹರ ಬೀರನೂರ, ಅಭಿಶೇಕ ಬಾಲಾಜಿ, ಸೇಡಂ ತಾಲೂಕ ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಸಚೀನ ಫರಹತಾಬಾದ, ಶರಣು ದ್ಯಾಮ, ಅನೀಲ ಗಾಯಕವಾಡ, ಅಂಬರಿಶ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here