ಅಧಿಕಾರ ವಹಿಸಿಕೊಂಡಿರುವ ಅರ್ಚನಾ ಕಮಲಾಪೂರಕರ್ ಗೆ ಸನ್ಮಾನ

0
175

ಕಲಬುರಗಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಅರ್ಚನಾ ಕಮಲಾಪೂರಕರ್ ಗೆ ಸ್ವಾಭಿಮಾನಿ ಗೆಳೆಯರು ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಮಯದಲ್ಲಿ ಚುನಾಯಿತ ಪ್ರತಿನಿಧಿ ಸಂತೋಷ ಕುಡ್ಡಳ್ಳಿ, ಮುಸ್ತಫಾ ಮೋಮಿನ, ಮತ್ತು ಆರೋಗ್ಗ ನಿರಿಕ್ಷಣಾದಿಕಾರಿಗಳು ಶರಣು ಬಿರಾದರ, ಮಹ್ಮದ್ ಖಾನ, ನಿಲಕಂಠರಾವ ಗೋಗಿ,ವಿಠ್ಠಲ ಬಡಿಗೇರ,ರುಕ್ಮೊದ್ದಿನ,ಗುಂಡಪ್ಪ ದೊಡ್ಮನಿ,ಇತರರು ಉಪಸ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here