ಶ್ರೀ ಬಸವರಾಜ ದೇಶಮುಖಗೆ ಟಿ. ಕಮಕನೂರ ಸನ್ಮಾನ

0
11

ಕಲಬುರಗಿ: ಶ್ರೀ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರಿಗೆ ೫೭ ನೇ ಜನುಮದಿನದ ಅಂಗವಾಗಿ ಯುವ ಮುಖಂಡ ಸಂದೇಶ ಟಿ. ಕಮಕನೂರ ಅವರು ಸನ್ಮಾನಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ರಾಜೇಶ ಎಸ್.ಕಮಕನೂರ, ಎಂ.ಎಸ್.ಪಾಟೀಲ್ ನರಿಬೋಳ, ಚಂದ್ರಶೇಖರ ಹಿರೇಮಠ ಹುಲ್ಲೂರ, ಮಂಜು ಫರಹತಾಬಾದ, ಶ್ರೀಧರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here