ಪೊಲೀಸ್ ಆಯುಕ್ತಾಲಯದಲ್ಲಿ ದಲಿತ ದಿನಾಚರಣೆ ನಿಮಿತ್ತ ಕುಂದು ಕೊರತೆ ಸಭೆ

0
22

ಕಲಬುರಗಿ: ನಗರದ ಪೊಲೀಸ್ ಆಯುಕ್ತಾಲಯದಲ್ಲಿ ದಲಿತ ದಿನಾಚರಣೆ ನಿಮಿತ್ತ ಕುಂದು ಕೊರತೆ ಸಭೆ ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಡಿಸಿಪಿ ಆಡೂರು ಶ್ರೀನಿವಾಸಲು, ಎಸಿಪಿ ದೀಪನ ಎಂ.ಎನ್ ಇದ್ದರು. ದಲಿತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here