ರಾಹುಲ ಹೋನ್ನಳ್ಳಿ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0
8

ಕಲಬುರಗಿ: ಶಾಸಕ ಪ್ರಿಯಾಂಕ  ಖರ್ಗೆ ಅವರ ಜನ್ಮದಿನದ ಅಂಗವಾಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ರಾಹುಲ ಹೋನ್ನಳ್ಳಿ ನೇತೃತ್ವದಲ್ಲಿ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹರಿಶ ಖಾನಾಪೂರ, ಅರುಣ ಭರಣಿ, ಈಶ್ವರ ರಾಠೋಡ, ಏಜಾಜ್ ನಿಂಬಾಳಕರ್, ಸಂಗಪಾಲ ಕಾಂಬಳೆ, ದೇವಿಂದ್ರ ನಡುವಿನಮನಿ  ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here