ಕಲಬುರಗಿ: ಶಾಸಕ ಪ್ರಿಯಾಂಕ ಖರ್ಗೆ ಅವರ ಜನ್ಮದಿನದ ಅಂಗವಾಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಮಾಜಿ ಪಾಲಿಕೆ ಸದಸ್ಯರಾದ ರಾಹುಲ ಹೋನ್ನಳ್ಳಿ ನೇತೃತ್ವದಲ್ಲಿ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹರಿಶ ಖಾನಾಪೂರ, ಅರುಣ ಭರಣಿ, ಈಶ್ವರ ರಾಠೋಡ, ಏಜಾಜ್ ನಿಂಬಾಳಕರ್, ಸಂಗಪಾಲ ಕಾಂಬಳೆ, ದೇವಿಂದ್ರ ನಡುವಿನಮನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.