ಪಾಲಿಕೆ ಸದಸ್ಯ ವರ್ಷಾ ರಾಜೀವ ಜಾನೆ ನೇತೃತ್ವದಲ್ಲಿ ಅನ್ನ ಸಂತರ್ಪಣೆ

0
9

ಕಲಬುರಗಿ: ನಗರದ ಕೇಂದ್ರ ಬಸ್ಸು ನಿಲ್ದಾಣದ ಹತ್ತಿರ ಶಾಸಕ ಪ್ರಿಯಾಂಕ ಖರ್ಗೆ ಅವರ ಜನ್ಮದಿನದ ಅಂಗವಾಗಿ ವಾರ್ಡನಂ.43.ರ ಪಾಲಿಕೆ ಸದಸ್ಯರಾದ ವರ್ಷಾ ರಾಜೀವ ಜಾನೆ ನೇತೃತ್ವದಲ್ಲಿ ಬಡವರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳಲಾಯಿತು.

ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಭಂತೇಜಿ, ಕಾಂಗ್ರೇಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಮಜರ ಆಲಂ ಖಾನ್, ಫರಾಜುಲ್ ಇಸ್ಲಾಂ, ಅಭೀಷೆಕ ಪಾಟೀಲ, ಲಿಂಗರಾಜ ತಾರಫೈಲ್, ಡಾ.ಕೀರಣ ದೇಶಮುಖ, ಹುಲಿಗೆಪ್ಪ ಕನಕಗಿರಿ, ಮಹೇಶ ಹೋಸೂರಕರ್, ಫಾರುಖ ಮಾನಿಯಾಲ್, ರಾಜೀವ ಜಾನೆ, ರಾಹುಲ ಜಾನೆ, ರಾಘವೇಂದ್ರ ಭಾರತಿ, ರವಿಚಂದ್ರ ಹೋಸಮನಿ, ನಿತೀನ ಅಂಬಲಗಿ, ಸಂಗಾನಂದ ರಂಗಾರೆ, ನಾಗೇಶ ಮಠಪತಿ, ಅಶೋಕ ಬಂಡೆ, ಕೃಷ್ಣ ಹಾಬಳಕರ್ , ಹಣಮಂತ ಭಜಂತ್ರಿ, ಶರಣು ಗಾಯಕವಾಡ (ಬಿಲ್ಲಾ) ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here