ಶಿಲ್ಪಿ ಬಡಿಗೇರ್ ಗೆ ಸನ್ಮಾನ

0
21

ಕಲಬುರಗಿ: ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಶ್ರೀರಾಮದೇವರ ಮೂರ್ತಿ ನಿರ್ಮಾಣದ ಸಲಹಾ ಸಮಿತಿಗೆ ಆಯ್ಕೆಯಾದ ಶ್ರೀ ಸಿದ್ದರಾಮೇಶ್ವರ ನಗರದ ಶಿಲ್ಪಿ ಬಡಿಗೇರ್ ಅವರನ್ನು ಸನ್ಮಾನ ಮಾಡಲಾಯಿತು.

ಪೂಜ್ಯ ಬಸವರಾಜ್ ಚನ್ನವೀರಯ್ಯ ಹಿರೇಮಠ ಜಿಡಗಾ ಮಠ ಕೋಟ್ನೂರ್, ಪದ್ಮರಾಜ್ ನಂದ್ಯಾಳ  ಗೌರವಾಧ್ಯಕ್ಷರು, ಶಿವರಾಜ್ ಪಾಟೀಲ್ ಅಧ್ಯಕ್ಷ , ಬಸವನಗೌಡ ದ್ಯಾಮ ಉಪಾಧ್ಯಕ್ಷ, ಬಸವರಾಜ್ ಬಂಕುರ್ ಕಾರ್ಯದರ್ಶಿ  ಮತ್ತು ಸಂಗಮೇಶ್ ಐನಾಪುರ್ ಖಜಾಂಚಿ, ರಾಮಣ್ಣ ಸರ್, ಹನುಮಂತ್ ರಾಯ ಪಾಟೀಲ್, ಮಹಾಂತೇಶ್ ಹೂಗಾರ್, ನಾಗರಾಜ್ ಪಾಟೀಲ್, ನೀಲಕಂಠಯ್ಯ ಸ್ವಾಮಿ ಉಪಸ್ಥಿತರಿದ್ದರು. ಭೀಮಾಶಂಕರ್ ಜಳಕಿಕರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೋನಿಯ ಎಲ್ಲಾ ಮಹಿಳೆಯರು ಮತ್ತು ಮಕ್ಕಳು ಹಾಗೂ ಕೋರ್ಟ್ನೂರ್ ಡಿ ಗ್ರಾಮದ ಜನರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here