ಡಾ. ಪಂಡಿತ ಬಿ.ಕೆಗೆ ಡಾ. ಮರೆಪ್ಪಾ ಮೇತ್ರಿ ನೇತೃತ್ವದಲ್ಲಿ ಸನ್ಮಾನ

0
103

ಕಲಬುರಗಿ: ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪಂಡಿತ ಬಿ. ಕೆ ಅವರು ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಆಗಿ ಆಯ್ಕೆ ಆದ ಪ್ರಯುಕ್ತ ಅವರನ್ನು ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಮರೆಪ್ಪಾ ಮೇತ್ರಿ ಅವರು ಸನ್ಮಾನಿಸಿದರು.

ಡಾ. ಮಲ್ಲಿಕಾರ್ಜುನ ಹುಲ್ಲೆ, ಡಾ. ಪರಮೇಶ್ವರ್ ಜಾನೆ, ಡಾ. ವಿಜಯಕುಮಾರ ಬಿಳಗಿ, ನಾಗಣ್ಣ ಬೀರನಳ್ಳಿ, ರಾಜಕುಮಾರ ದುಮ್ಮಾನ, ಮುಂತಾದವರು ಅಭಿನಂದನೆಗಳು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here