ನಿಧನ ವಾರ್ತೆ: ಸೋನಾಬಾಯಿ

0
9

ಶಹಾಬಾದ: ನಗರದ ಬಂಜಾರಾ ನಗರದ ಹನುಮಾನ ತಾಂಡಾದ ನಿವಾಸಿ ಸೋನಾಬಾಯಿ ನಾಮದೇವ ನಾಯಕ (80) ಸೋಮವಾರದಂದು ನಿಧನರಾಗಿದ್ದಾರೆ.

ಇವರಿಗೆ ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಚವ್ಹಾಣ ಮಗ ಸೇರಿದಂತೆ ಇನ್ನಿಬ್ಬರು ಸುಪುತ್ರರು ಇದ್ದಾರೆ.ಇವರ ಅಂತ್ಯಕ್ರಯೆ ಸಾಯಂಕಾಲ 4 ಗಂಟೆಗೆ ಅವರ ಸ್ವಂತ ಹೊಲದಲ್ಲಿ ನಡೆಯಿತು.

Contact Your\'s Advertisement; 9902492681

ಶೋಕ: ಸೋನಾಬಾಯಿ ನಾಯಕ ನಿಧನಕ್ಕೆ ಮಾಜಿ ಸಚಿವ ರೇವುನಾಯಕ ಬೆಳಮಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಮುಖಂಡರಾದ ರವಿ ಚವ್ಹಾಣ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ,ವಿಶ್ವರಾಧ್ಯ ಬೀರಾಳ, ಡಾ.ಜಹೀರ್,ಮೃತ್ಯುಂಜಯ್ ಹಿರೇಮಠ,ಸಾಹೇಬಗೌಡ ಬೋಗುಂಡಿ, ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಸೂರ್ಯಕಾಂತ ಕೋಬಾಳ, ಹಾಷಮ್‍ಖಾನ,ಸಾಬೇರಾಬೇಗಂ, ಇನಾಯತಖಾನ ಜಮಾದರ, ನಾಗೇಂದ್ರ ನಾಟೇಕಾರ,ಶರಣು ಪಗಲಾಪೂರ, ಮೆಹಬೂಬ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here