ಜಾಗತಿಕ ತಾಪಮಾನ | ಕೃಷಿ ಜಾಗೃತಿ ಸಮಾವೇಶಕ್ಕೆ ಚಾಲನೆ

0
18

ಕಲಬುರಗಿ: ದಸಂಸ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಉಳುಮೆ ಪ್ರತಿಷ್ಠಾನ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಾಗತಿಕ ತಾಪಮಾನ ಮತ್ತು ಕೃಷಿ ಜಾಗೃತಿ ಸಮಾವೇಶವನ್ನು ಮಾಜಿ ಶಾಸಕ ಬಿ.ಆರ್.ಪಾಟೀಲ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ  ಮರಿಯಪ್ಪ ಹಳ್ಳಿ, ಎಂ.ಎಂ.ಮೇತ್ರೆ, ನಾಗೇಂದ್ರ ತಂಬಿ, ವಿಜಯ ಮಹಾಂತೇಶ ಅಸುಂಡಿ, ಡಾ.ರಾಜಶೇಖರ ಬಸನಾಯಕ, ಅವಿನಾಶ ಜಿ.ಟಿ.ಎಸ್. ಡಾ.ರಮೇಶ ಲ0ಡನಕ, ಅರ್ಜುನ ಭದ್ರೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here